One India | Kannada News
Kannada rss gives xml feed of kannada news. Thats kannada is Kannada online.
- ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ
ಅಯೋಧ್ಯಾ, ಸೆ.2: ರಾಮಜನ್ಮಭೂಮಿ ಬಾಬ್ರಿ ಮಸೀದಿ ಕೇಸ್ ಅಂತಿಮ ತೀರ್ಪನ್ನು ದೇಶದ ಬಹುತೇಕ ಜನ ಬಹುನಿರೀಕ್ಷೆಯಿ ಎದುರು ನೋಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಅಯೋಧ್ಯಾ ಪಟ್ಟಣದ ನಿವಾಸಿಗಳು ಮಾತ್ರ ನಿರಾಳವಾಗಿದ್ದಾರೆ. ಅಲಹಾಬಾದ್ ನ ಹೈ ಕೋರ್ಟ್ ತೀರ್ಪು ಏನೇ ಆದರೂ ನಮ್ಮ ಕೋಮು ಸಾಮರಸ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಇಲ್ಲಿನ ನಿವಾಸಿಗಳು ಎದೆತಟ್ಟಿ ಹೇಳುತ್ತಾರೆ. ಸರ್ಕಾರ - ಕಲಘಟಗಿ : ಬೆತ್ತಲೆಗೊಳಿಸಿ ಥಳಿಸಿದ್ದರಿಂದ ಮಹಿಳೆ ಆತ್ಮಹತ್ಯೆ
ಹುಬ್ಬಳ್ಳಿ, ಸೆ. 2 : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಥಳಿಸಿದ ಹೇಯ ಕೃತ್ಯ ಕಲಘಟಗಿ ತಾಲ್ಲೂಕಿನ ಬೆಂಡಲಗಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಇದರಿಂದ ಮನನೊಂದ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿವಾಹಿತ ಯುವತಿ ಮತ್ತು ಅವಿವಾಹಿತ ಯುವಕನ ಮಧ್ಯೆ ಪ್ರೀತಿ ಕುದುರಲು ಸಹಾಯ ಮಾಡಿದ್ದಾರೆ ಎನ್ನುವ ಆರೋಪದಿಂದಾಗಿ ಈ ಪೈಶಾಚಿಕೆ ಕೃತ್ಯ ನಡೆದಿದೆ. - ರಷ್ಯಾದಲ್ಲಿ ದೇವರೊವ್ನೆ ನೀ ನೈಂಟಿ ಹೊಡಿ ಗಾನ
ಮಾಸ್ಕೋ, ಸೆ.2: ಸೋಪ್ ಹೊಕೊಳೊ, ಮೈ ತೊಳ್ ಕೊಳೊ ಸ್ನಾನನೇ ಮಾಡ್ಕೋಳೊ ಎಂಬ ಬುದ್ಧಿವಾದ ಹಾಡು ನಮಗೆ ಪರಿಚಯ. ಇತ್ತೀಚೆಗೆ ಬಂದ ಜಾಕಿ ಹಾಡಿನ ದೇವರೊವ್ನೆ ನೀ ನೈಂಟಿ ಹೊಡಿ ಸಾಲನ್ನು ಯಾರೋ ರಷ್ಯನ್ ಸಚಿವರ ಕಿವಿಯಲ್ಲಿ ಊದಿದ್ದಾರೆ ಎನ್ನುವುದು ನಮ್ಮ ವರದಿಗಾರರ ಅನುಮಾನ. ಏಕೆಂದರೆ, ಕಳೆದ ರಾತ್ರಿ ಅಮಲಿನ(ಬಹುಶಃ) ಮಾತನಾಡಿದ ರಷ್ಯಾದ ವಾಣಿಜ್ಯ ಸಚಿವ - ಜಿ ವೆಂಕಟಸುಬ್ಬಯ್ಯಗೆ ವಿಕೃ ಗೋಕಾಕ್ ಪ್ರಶಸ್ತಿ
ಬೆಂಗಳೂರು, ಸೆ. 2 : ಡಾ.ವಿ.ಕೃ.ಗೋಕಾಕ್ ಪ್ರಶಸ್ತಿ ಪ್ರಥಮ ಪುರಸ್ಕಾರಕ್ಕೆ 'ಇಗೋ ಕನ್ನಡ' ಖ್ಯಾತಿಯ ಹಿರಿಯ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಭಾಜನರಾಗಿದ್ದಾರೆ.ಭಾರತೀಯ ವಿದ್ಯಾ ಭವನ ಹಾಗೂ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗೋಕಾಕ್ ದತ್ತಿ ಉಪನ್ಯಾಸ ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ಭಾನುವಾರ ಬೆಳಗ್ಗೆ 10-30ಕ್ಕೆ ನೆರವೇರುವುದು.ಈ - ಹುಡುಗಿಯ ಪ್ರಾಣ ಉಳಿಸಿದ ಪೋನ್ ಸಂಭಾಷಣೆ!
ಬೆಂಗಳೂರು, ಸೆ. 2 : ಮೊಬೈಲ್ ಸೇರಿದಂತೆ ಫೋನ್ ಗಳು ಸಕತ್ ಕಿರಿಕಿರಿ ಮಾಡ್ತವೆ ಎನ್ನುವ ಆರೋಪಗಳ ಮದ್ಯೆಯೇ ಫೋನ್ ಕರೆಯಿಂದಲೇ ಯುವತಿಯೊಬ್ಬಳು ಪ್ರಾಣ ರಕ್ಷಿಸಿಕೊಂಡ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಆಗಸ್ಟ್ 13 ರಂದೇ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೋನ್ ಮೂಲಕ ಪ್ರಾಣ ಉಳಿಸಿಕೊಂಡವರ ಹೆಸರು ವಸುಂಧರಾ(25). ವೃತ್ತಿಯಿಂದ ಫ್ಯಾಶನ್

