One India | Kannada News
Kannada rss gives xml feed of kannada news. Thats kannada is Kannada online.
- ಬಿಬಿಎಂಪಿ ಅಖಾಡದಲ್ಲಿ ಟಯೋಟಾ ಟೆಕ್ಕಿ
ಬೆಂಗಳೂರು, ಮಾ. 14 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಕಾವು ರಂಗೇರತೊಡಗಿದ್ದು, ಅಖಾಡದಲ್ಲಿ ಹೊಸ ಹೊಸ ಮುಖಗಳು ಕಾಣಿಸಿಕೊಳ್ಳತೊಡಗಿವೆ. ವೈದ್ಯರು, ಇಂಜಿನಿಯರ್, ರಿಯಲ್ ಎಸ್ಟೇಟ್ ಕುಬೇರರು ಕಣಕ್ಕಿಳಿಯುತ್ತಿದ್ದಾರೆ. ರಾಜಕಾರಣಿಗಳು ಪೊಳ್ಳು ಭರವಸೆಗೆ ಬೇಸತ್ತು ಟೆಕ್ಕಿಯೊಬ್ಬ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವುದು ವಿಶೇಷ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಪದವೀಧರನಾಗಿರುವ ಸಿ. ಶಿವಕುಮಾರ್(24) ಅಖಾಡಕ್ಕಿಳಿದಿರುವ - ಭಾರತ ಯುಎಸ್ ಸಹಭಾಗಿತ್ವ ಬ್ಲಾಗಿಂಗ್ ಸ್ಪರ್ಧೆ
ಚೆನ್ನೈ, ಮಾ. 14: ಸಾರ್ವಜನಿಕ ತಿಳುವಳಿಕೆ ಹೆಚ್ಚಳ ಹಾಗೂ ಭಾರತ ಅಮೆರಿಕ ಸಂಬಂಧಗಳನ್ನು ಕುರಿತು ಯುವ ಜನಾಂಗವನ್ನು ಉತ್ತೇಜಿಸಲು ಅಮೆರಿಕ ದೂತಾವಾಸವು 'ಭಾರತ-ಅಮೆರಿಕ ಸಭಾಗಿತ್ವ; ಕಾರ್ಯಸಾಧು' ಎಂಬ ವಿಷಯದ ಮೇಲೆ ಬ್ಲಾಗಿಂಗ್ ಸ್ಪರ್ಧೆ ಏರ್ಪಡಿಸಿದೆ. ಈ ಸ್ಪರ್ಧೆಯು ತಮಿಳುನಾಡು, ಪಾಂಡಿಚೇರಿ, ಕರ್ನಾಟಕ ಹಾಗೂ ಕೇರಳ ನಿವಾಸಿಗಳಿಗೆ ಮಾತ್ರ ಎನ್ನಲಾಗಿದೆ.ಸ್ಪರ್ಧಿಗಳು ಇತ್ತೀಚಿನ ಬೆಳವಣಿಗೆಗಳನ್ನು ಆಧರಿಸಿ ಭಾರತ - ಐಪಿಎಲ್ :ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ
ಬೆಂಗಳೂರು, ಮಾ. 14 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ನಗರದ ನಾನಾ ಭಾಗದಿಂದ ಸ್ಟೇಡಿಯಂಗೆ ಬಿಎಂಟಿಸಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಮಾ.16, 18, 23, 25 ಮತ್ತು ಏ.8, 10,17,21, 22ರಂದು ಪಂದ್ಯಕ್ಕೆ ಮುನ್ನ ಹಾಗೂ ನಂತರ, 5 ನಿಮಿಷಕ್ಕೆ ಒಂದು ಬಿಗ್ -10 ಬಸ್ ಸೇವೆ ಕಲ್ಪಿಸಲಾಗಿದೆ. ವಾಹನ - 488 ಮಹಿಳೆಯರ ಮೇಲೆ ಅತ್ಯಾಚಾರ
ಬೆಂಗಳೂರು, ಮಾ. 14 : ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 488 ಅತ್ಯಾಚಾರ ಹಾಗೂ 584 ಮಹಿಳೆಯರ ಕೊಲೆ ನಡೆದಿದೆ. ಕಳೆದ ಎರಡು ವರ್ಷದಲ್ಲಿ 5060 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವಿಧಾನ ಪರಿಷತ್ ನಲ್ಲಿ ಗೃಹಸಚಿವ ವಿ ಎಸ್ ಆಚಾರ್ಯ ಹೇಳಿದರು.2008ರಲ್ಲಿ 2493, 2009ರಲ್ಲಿ 2567 ಮಹಿಳೆಯರು ಕಾಣೆಯಾಗಿದ್ದಾರೆ. ಕಾಣೆಯಾಗಿದ್ದ ಮಹಿಳೆಯರಲ್ಲಿ 2008 ಮತ್ತು 2009ರಲ್ಲಿ - ಪ್ರಭಾಕರನ್ ತಾಯಿಗೆ ಭಾರತದಲ್ಲಿ ಚಿಕಿತ್ಸೆ?
ಕೊಲಂಬೋ, ಮಾ.14 : ಭಾರತ ಸರಕಾರ ಅನುಮತಿ ನೀಡಿದರೆ ತೀವ್ರ ಅನಾರೋಗ್ಯ ಪೀಡಿತರಾಗಿರುವ ಎಲ್ ಟಿಟಿಇ ಮುಖಂಡ ಪ್ರಭಾಕರನ್ ಅವರ ತಾಯಿ ವೇಲುಪಿಳ್ಳೈ ಪಾರ್ವತಿ ಅವರನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕರೆದುಕೊಂಡು ಬರಲಾಗುವುದು ಎಂದು ತಮಿಳು ರಾಷ್ಟ್ರೀಯ ಒಕ್ಕೂಟ ಮನವಿ ಪತ್ರದಲ್ಲಿ ಹೇಳಿಕೊಂಡಿದೆ. ತಮಿಳುನಾಡಿನಲ್ಲಿ ಚಿಕಿತ್ಸೆ ಕೊಡಿಸಲು ಚಿಂತನೆ ನಡೆಸಿದ್ದೇವೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅವರನ್ನು ಕೆನಡಾಕ್ಕೆ

