Bookmark and Share
  • CNN.com
    CNN.com delivers up-to-the-minute news and information on the latest top stories, weather, entertainment, politics and more.


  • Make Webjosh.com Your Homepage  •  Bookmark Us  •  Download WebJosh Toolbar
    Web Josh
    online games web search my webjosh multi search  
    One India | Kannada News
  • Oneindia.in - thatsKannada News
    Kannada rss gives xml feed of kannada news. Thats kannada is Kannada online.


    • ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ
      ಅಯೋಧ್ಯಾ, ಸೆ.2: ರಾಮಜನ್ಮಭೂಮಿ ಬಾಬ್ರಿ ಮಸೀದಿ ಕೇಸ್ ಅಂತಿಮ ತೀರ್ಪನ್ನು ದೇಶದ ಬಹುತೇಕ ಜನ ಬಹುನಿರೀಕ್ಷೆಯಿ ಎದುರು ನೋಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಅಯೋಧ್ಯಾ ಪಟ್ಟಣದ ನಿವಾಸಿಗಳು ಮಾತ್ರ ನಿರಾಳವಾಗಿದ್ದಾರೆ. ಅಲಹಾಬಾದ್ ನ ಹೈ ಕೋರ್ಟ್ ತೀರ್ಪು ಏನೇ ಆದರೂ ನಮ್ಮ ಕೋಮು ಸಾಮರಸ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಇಲ್ಲಿನ ನಿವಾಸಿಗಳು ಎದೆತಟ್ಟಿ ಹೇಳುತ್ತಾರೆ. ಸರ್ಕಾರ

    • ಕಲಘಟಗಿ : ಬೆತ್ತಲೆಗೊಳಿಸಿ ಥಳಿಸಿದ್ದರಿಂದ ಮಹಿಳೆ ಆತ್ಮಹತ್ಯೆ
      ಹುಬ್ಬಳ್ಳಿ, ಸೆ. 2 : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಥಳಿಸಿದ ಹೇಯ ಕೃತ್ಯ ಕಲಘಟಗಿ ತಾಲ್ಲೂಕಿನ ಬೆಂಡಲಗಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಇದರಿಂದ ಮನನೊಂದ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿವಾಹಿತ ಯುವತಿ ಮತ್ತು ಅವಿವಾಹಿತ ಯುವಕನ ಮಧ್ಯೆ ಪ್ರೀತಿ ಕುದುರಲು ಸಹಾಯ ಮಾಡಿದ್ದಾರೆ ಎನ್ನುವ ಆರೋಪದಿಂದಾಗಿ ಈ ಪೈಶಾಚಿಕೆ ಕೃತ್ಯ ನಡೆದಿದೆ.

    • ರಷ್ಯಾದಲ್ಲಿ ದೇವರೊವ್ನೆ ನೀ ನೈಂಟಿ ಹೊಡಿ ಗಾನ
      ಮಾಸ್ಕೋ, ಸೆ.2: ಸೋಪ್ ಹೊಕೊಳೊ, ಮೈ ತೊಳ್ ಕೊಳೊ ಸ್ನಾನನೇ ಮಾಡ್ಕೋಳೊ ಎಂಬ ಬುದ್ಧಿವಾದ ಹಾಡು ನಮಗೆ ಪರಿಚಯ. ಇತ್ತೀಚೆಗೆ ಬಂದ ಜಾಕಿ ಹಾಡಿನ ದೇವರೊವ್ನೆ ನೀ ನೈಂಟಿ ಹೊಡಿ ಸಾಲನ್ನು ಯಾರೋ ರಷ್ಯನ್ ಸಚಿವರ ಕಿವಿಯಲ್ಲಿ ಊದಿದ್ದಾರೆ ಎನ್ನುವುದು ನಮ್ಮ ವರದಿಗಾರರ ಅನುಮಾನ. ಏಕೆಂದರೆ, ಕಳೆದ ರಾತ್ರಿ ಅಮಲಿನ(ಬಹುಶಃ) ಮಾತನಾಡಿದ ರಷ್ಯಾದ ವಾಣಿಜ್ಯ ಸಚಿವ

    • ಜಿ ವೆಂಕಟಸುಬ್ಬಯ್ಯಗೆ ವಿಕೃ ಗೋಕಾಕ್ ಪ್ರಶಸ್ತಿ
      ಬೆಂಗಳೂರು, ಸೆ. 2 : ಡಾ.ವಿ.ಕೃ.ಗೋಕಾಕ್ ಪ್ರಶಸ್ತಿ ಪ್ರಥಮ ಪುರಸ್ಕಾರಕ್ಕೆ 'ಇಗೋ ಕನ್ನಡ' ಖ್ಯಾತಿಯ ಹಿರಿಯ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಭಾಜನರಾಗಿದ್ದಾರೆ.ಭಾರತೀಯ ವಿದ್ಯಾ ಭವನ ಹಾಗೂ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗೋಕಾಕ್ ದತ್ತಿ ಉಪನ್ಯಾಸ ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ಭಾನುವಾರ ಬೆಳಗ್ಗೆ 10-30ಕ್ಕೆ ನೆರವೇರುವುದು.ಈ

    • ಹುಡುಗಿಯ ಪ್ರಾಣ ಉಳಿಸಿದ ಪೋನ್ ಸಂಭಾಷಣೆ!
      ಬೆಂಗಳೂರು, ಸೆ. 2 : ಮೊಬೈಲ್ ಸೇರಿದಂತೆ ಫೋನ್ ಗಳು ಸಕತ್ ಕಿರಿಕಿರಿ ಮಾಡ್ತವೆ ಎನ್ನುವ ಆರೋಪಗಳ ಮದ್ಯೆಯೇ ಫೋನ್ ಕರೆಯಿಂದಲೇ ಯುವತಿಯೊಬ್ಬಳು ಪ್ರಾಣ ರಕ್ಷಿಸಿಕೊಂಡ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಆಗಸ್ಟ್ 13 ರಂದೇ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೋನ್ ಮೂಲಕ ಪ್ರಾಣ ಉಳಿಸಿಕೊಂಡವರ ಹೆಸರು ವಸುಂಧರಾ(25). ವೃತ್ತಿಯಿಂದ ಫ್ಯಾಶನ್

     
    WN News | Sport News
  • WN.com - Sport News
    Latest headlines from WN Network


    • ಆಟಗಾರರು ನಿರಪರಾಧಿಗಳು; ಫಿಕ್ಸಿಂಗ್‌ನಲ್ಲಿ ಭಾರತದ ಕೈವಾಡ  
      ಮ್ಯಾಚ್ ಫಿಕ್ಸಿಂಗ್ ಹಗರಣವು ಹೊಸ ತಿರುವು ಪಡೆದುಕೊಂಡಿದ್ದು, ಪಾಕಿಸ್ತಾನದ ಮೂವರು ಕಳಂಕಿತ ಆಟಗಾರರು 'ನಿರಪರಾಧಿಗಳು' ಎಂದು ಹೇಳಿರುವ ಬ್ರಿಟನ್‌ನ ಪಾಕ್ ಹೈಕಮಿಷನರ್ ವಾಜಿದ್ ಎಸ್ ಹಸನ್, ಮೋಸದಾಟದಲ್ಲಿ ಭಾರತದ ಬುಕ್ಕಿಗಳು ಶಾಮೀಲಾಗಿದ್ದಾರೆ ಎಂದು ಹೇಳುವ...

    • ಆಟಗಾರರನ್ನು ಅಪರಾಧಿಯೆಂದು ಬಿಂಬಿಸುವುದು ಸರಿಯಲ್ಲ: ಅಜರ್  
      ಪಾಕಿಸ್ತಾನ ಆಟಗಾರರ ವಿರುದ್ಧದ ಸ್ಪಾಟ್ ಫಿಕ್ಸಿಂಗ್ ಆರೋಪಗಳು ಕೇವಲ ಆರೋಪ ಮಾತ್ರ ಎಂದು ಹೇಳಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಆರೋಪ ಸಾಬೀತಾಗದ ಹೊರತು ಆಟಗಾರರನ್ನು ಅಪರಾಧಿಯೆಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪ್ರಸಕ್ತ ಇದು ಕೇವಲ ಆರೋಪ...

    • ಏಕದಿನ ಸರಣಿಗೆ ಆಟಗಾರರು ಲಭ್ಯರು: ಪಾಕ್ ಕ್ರೀಡಾ ಸಚಿವ   
      ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ಮೂವರು ಪಾಕಿಸ್ತಾನಿ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ ಎಂದು ತಂಡದ ಮ್ಯಾನೇಜರ್ ಯಾವರ್ ಸಯೀದ್ ಘೋಷಿಸಿದ ಬೆನ್ನಲ್ಲೇ ಮತ್ತೊಂದು ವಿಭಿನ್ನ ಹೇಳಿಕೆ ನೀಡಿರುವ ಪಾಕ್ ಕ್ರೀಡಾ ಸಚಿವ ಎಜಾಸ್ ಜಾಖ್ರಾಣಿ, ಮೊಹಮ್ಮದ್ ಆಸಿಫ್, ಸಲ್ಮಾಣ್ ಭಟ್ ಮತ್ತು ಮೊಹಮ್ಮದ್ ಆಮೀರ್...

    • ತಂಡದ ಮನೋಬಲ ಉನ್ನತ ಮಟ್ಟದಲ್ಲಿಡಲು ಯತ್ನ: ಆಫ್ರಿದಿ  
      ಸ್ಪಾಟ್ ಫಿಕ್ಸಿಂಗ್ ಹಗರಣದ ನಂತರವೂ ತಂಡದ ಮನೋಬಲ ಉನ್ನತ ಮಟ್ಟದಲ್ಲಿಡಲು ಯತ್ನಿಸಲಿದ್ದೇವೆ ಎಂದು ಪಾಕಿಸ್ತಾನ ಏಕದಿನ ತಂಡದ ನಾಯಕ ಶಾಹಿದ್ ಆಫ್ರಿದಿ ಹೇಳಿಕೆ ನೀಡಿದ್ದಾರೆ. ನಿನ್ನೆ ನಾವು ಉತ್ತಮ ಅಭ್ಯಾಸ ಅವಧಿಯನ್ನು...

    • ಸ್ಪಾಟ್ ಫಿಕ್ಸಿಂಗ್; ಪಾಕ್‌ನ ಮೂವರು ಕಳಂಕಿತ ಆಟಗಾರರಿಗೆ ಕೊಕ್   
      ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನ ಮೂವರು ಕಳಂಕಿತ ಆಟಗಾರರಿಗೆ ಪ್ರಸಕ್ತ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟ್ವೆಂಟಿ-20 ಸರಣಿಯಿಂದ ಕೈಬಿಡಲಾಗಿದೆ....

     
    Yahoo! Kannada | Entertainment News
  • Yahoo! Kannada: Entertainment
    Yahoo! Kannada


    • ಕಾಶಿ ಲಿಂಗ
      "ಗುರುಗಳು- ಸಿದ್ಧಲಿಂಗ, ಲಿಂಗಗಳಲ್ಲಿ ಎಷ್ಟು ವಿಧ?, ಸಿದ್ಧಲಿಂಗ- ಮೂರು ವಿಧ ಸಾರ್. ಗುರುಗಳು- ಅವು ಯಾವವು?, ಸಿದ್ಧಲಿಂಗ- ಕಾಶಿಯಲ್ಲಿರೋದು ಕಾಶಿ ಲಿಂಗ, ರಾಮೇಶ್ವರದಲ್ಲಿರೋದು ರಾಮಲಿಂಗ, ನಾನಿಲ್ಲಿರೋದು ಸಿದ್ಧಲಿಂಗ ಸಾರ್ ಎಂದ."

    • ಲೈಫ್ ಬಾಯ್..!
      "ಅಧ್ಯಾಪಕರು- ನಿನ್ನ ಮತ್ತು ನಿನ್ನ ತಂದೆಯ ಹೆಸರೇನು? ವಿದ್ಯಾರ್ಥಿ- ನನ್ನ ಹೆಸರು ಸೂರ್ಯ ಪ್ರಕಾಶ, ನನ್ನ ತಂದೆಯ ಹೆಸರು ಬಾಲ ಜೀವನ ಸಾರ್. ಅಧ್ಯಾಪಕರು- ಇದನ್ನೇ ಇಂಗ್ಲೀಷ್‌ನಲ್ಲಿ ಉತ್ತರಿಸು. ವಿದ್ಯಾರ್ಥಿ- ಮೈ ನೇಮ್ ಇಸ್ 'ಸನ್ ಲೈಟ್' ಆಂಡ್ ಮೈ ಪಾಧರ್ ನೇಮ್ ಇಸ್ 'ಲೈಫ್ ಬಾಯ್'..! ಎಂದ."

    • ಪುರಾಣ
      ಪುರಾಣ ಓದುತ್ತಿದ್ದ ಮಗ ಅಪ್ಪನಲ್ಲಿ... ಮಗ- ಅಪ್ಪ.. ಅಪ್ಪ... ಅರ್ಜುನ ಯಾರಪ್ಪ? ತಂದೆ- ಅಯ್ಯೋ ಮ‌ೂರ್ಖ, ನಿನಗೆ ಅಷ್ಟು ಗೊತ್ತಿಲ್ಲವಾ, ಈಗಲೇ ರಾಮಾಯಣ ತೆರೆದು ನೋಡು..!

    • ದುಡ್ಡು
      ಮಗ- ಅಪ್ಪ ಅಪ್ಪ ದುಡ್ಡು ಕೊಡಿ ಎಂದು ತಂದೆಯನ್ನು ಕೇಳಿದ . ತಂದೆ- ಇಷ್ಟು ದೊಡ್ಡವನಾಗಿ ದುಡ್ಡು ಕೇಳಲು ನಾಚಿಕೆಯಾಗಲ್ವೆ? ಮಗ-ತೊಂದರೆಯಿಲ್ಲ, ಹಾಗಾದರೆ ನೋಟನ್ನೇ ಕೊಟ್ಟು ಬಿಡಿ ಎಂದ.

    • ಕನಿಕರ
      ಮಾರ್ಕ್ ಕಾರ್ಡ್ ಪರಿಶೀಲಿಸಿದ ಕಿಟ್ಟುವಿನ ತಂದೆ ತಂದೆ- ಏಕೋ ಪರಿಕ್ಷೆಯಲ್ಲಿ ಇಷ್ಟು ಕಡಿಮೆ ಅಂಕ ತೆಗೆದಿದ್ದಿಯಲ್ಲ. ಕಿಟ್ಟು- ನಾನು ತಗೊಳ್ಳಿಲ್ಲಪ್ಪ, ಮೇಷ್ಟ್ರು ನನ್ನ ಮೇಲೆ ಕನಿಕರ ತೋರಿಸಿ ಅಷ್ಟು ಕೊಟ್ಟರು ಎಂದ.

    News Online Games Web Search My Webjosh Multi Search