One India | Kannada News
Kannada rss gives xml feed of kannada news. Thats kannada is Kannada online.
- ದಿಲ್ಲಿ : 'ನೈಸ್' ಆದ ಗೌಡರ ದರ್ಬಾರ್
ನವದೆಹಲಿ, ಮಾ.10 : ನೈಸ್ ಅಕ್ರಮಗಳ ವಿರುದ್ಧ ತಿರುಗಿ ಬಿದ್ದಿರುವ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ನೇತೃತ್ವದಲ್ಲಿ ರಾಜಧಾನಿಗೆ ಲಗ್ಗೆ ಹಾಕಿರುವ ರೈತರು ಇಂದು ಕೇಂದ್ರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಜಂತರ್ ಮಂತರ್ ಬಳಿ ಧರಣಿ ನಡೆಸಿದ ರೈತರು ದೇವೇಗೌಡರ ನೈಸ್ ವಿರೋಧಿ ಹೋರಾಟಕ್ಕೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡ, - ರವಿವರ್ಮನಾ ಕುಂಚದ ಕಲೆ ಪುಸ್ತಕ ರೂಪದಿ
ಮುಂಬೈ, ಮಾ.10: ರಾಜಾ ರವಿವರ್ಮ(1848-1906), ಭಾರತ ಕಂಡ ಅದ್ಭುತ ಚಿತ್ರಕಲಾವಿದ ಆತನು ಭಾರತೀಯ ಕಲೆ ಸಂಸ್ಕೃತಿಯನ್ನು ಎತ್ತಿಹಿಡಿದು, ದೇವಾನುದೇವತೆಗಳಿಗೆ ಹೊಸ ಸ್ವರೂಪ ನೀಡಿದ ಎಂದು ಮಹಾರಾಷ್ಟ್ರದ ರಾಜ್ಯಪಾಲ ಕೆ ಶಂಕರನಾರಾಯಣನ್ ಶ್ಲಾಘಿಸಿದರು. ಕೇರಳ ಮೂಲದ ರವಿವರ್ಮನ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದರು.ರಾಜಾ ರವಿವರ್ಮ ಕುರಿತ 'Raja Ravi Varma: Painter of Colonial India' ಪುಸ್ತಕವನ್ನು ರಚಿಸಿದವರು - ನಿತ್ಯಾನಂದನ ಲೀಲೆ ಪ್ರಸಾರಕ್ಕೆ ಬ್ರೇಕ್?
ಬೆಂಗಳೂರು, ಮಾ. 10 : ನಿತ್ಯಾನಂದನ ಲೀಲೆಗಳನ್ನು ಪ್ರಸಾರ ಮಾಡದಂತೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮಾಜಿ ಶಾಸಕರೂ ಆಗಿರುವ ವಕೀಲ ಕೆಎನ್ ಸುಬ್ಬಾರೆಡ್ಡಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನಿತ್ಯಾನಂದ ಸ್ವಾಮಿ ಸಿನಿಮಾ ನಟಿ ಜೊತೆ ಬೆಡ್ ರೂಂನಲ್ಲಿರುವ ದೃಶ್ಯಗಳನ್ನು ಪ್ರಸಾರ - 2010ರಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ
ಚೆನ್ನೈ, ಮಾ. 10 : ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಉದ್ಯೋಗಿಗಳಿಗೆ ಮತ್ತೆ ಸುಯೋಗ ಒದಗಿ ಬಂದಿದೆ. ಆರ್ಥಿಕ ಕುಸಿತ ಮಾಯವಾಗಿದ್ದು, ಪಿಂಕ್ ಸ್ಲಿಪ್ ನ ಹಾವಳಿಯಿಂದಾಗಿ ಭಯದ ನೆರಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಒಳ್ಳೆಯ ಸುದ್ದಿಯನ್ನು ಚೆನ್ನೈ ಮೂಲದ ಸರ್ವೆ ಕಂಪನಿಯೊಂದು ಹೊತ್ತು ತಂದಿದೆ.2010-11 ರ ವರ್ಷದಲ್ಲಿ ಸುಮಾರು 10 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಅನುಭವ - ಯೂಸುಫ್, ಯೂನಿಸ್ ಗೆ ಆಜೀವ ನಿಷೇಧ
ಕರಾಚಿ,ಮಾ 10 : ತಂಡದೊಳಗೆ ಆಟಗಾರರ ನಡುವೆ ಆಂತರಿಕ ಕಿತ್ತಾಟ ಮತ್ತು ಹೊಂದಾಣಿಕೆ ಇರದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದ ಹಿರಿಯ ಆಟಗಾರರಾದ ಮೊಹಮ್ಮದ್ ಯೂಸುಫ್ ಮತ್ತು ಯುನಿಸ್ ಖಾನ್ ಅವರಿಗೆ ಆಜೀವ ನಿಷೇಧ ಹೇರಿದೆ ಅಲ್ಲದೇ ಇತರ ಆಟಗಾರರಿಗೂ ದಂಡ ಮತ್ತು ಒಂದು ವರ್ಷಗಳ ನಿಷೇಧ ಹೇರಿದೆ.ಇತ್ತೀಚಿನ

